ಎಷ್ಟೇ ಆಫರ್ ನೀಡಿದರು ನಮ್ಮ ಶಾಸಕರು ಹೋಗೋದಿಲ್ಲ : ಸಿದ್ದರಾಮಯ್ಯ…

224
firstsuddi

ಕೊಪ್ಪಳ: ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು ಬಿಜೆಪಿ  ಒಬ್ಬೊಬ್ಬ  ಶಾಸಕನಿಗೆ 50 ಕೋಟಿ ರೂ. ಆಫರ್ ಮುಂದಿಡುತ್ತಿದ್ದಾರೆ. 50 ಕೋಟಿ ರೂ 20 ಶಾಸಕರಿಗೆ ಆಫರ್ ಮಾಡ್ತಿದ್ದಾರೆ. ಅವರಿಗೆ ಎಲ್ಲಿಂದ ಈ ಹಣ ಬರುತ್ತಿದೆ?  ಎಷ್ಟೇ ಆಫರ್ ನೀಡಿದರು ನಮ್ಮ ಶಾಸಕರು ಹೋಗೋದಿಲ್ಲ.  ಬಿಜೆಪಿಯವರಿಗೆ ಅಧಿಕಾರದ ಭ್ರಮೆ ಹಿಡಿದಿದೆ ಎಂದಿದ್ದಾರೆ .