19 ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ…

68
firstsuddi

ಬೆಂಗಳೂರು : 19 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಧಿಕಾರಗಳ ಹೆಸರು ಮತ್ತು ವರ್ಗವಾದ ಹುದ್ದೆಯ ಹೆಸರು ಹೀಗಿದೆ:

1. ಬಿ ಎಚ್ ಅನಿಲ್​ಕುಮಾರ್ – ಅಪರ ಮುಖ್ಯ ಕಾರ್ಯದರ್ಶಿ, ಲೋಕೋಪಯೋಗಿ ಇಲಾಖೆ.

2. ವಿ ವಿ ಜ್ಯೋತ್ಸ್ನಾ- ಎಂಡಿ, ಕರ್ನಾಟಕ ರೇಷ್ಮೆ ಕೈಗಾರಿಕೆ ನಿಗಮ.

3. ಡಾ. ಶಾಮಲ ಇಕ್ಬಾಲ್ – ಕಾರ್ಯದರ್ಶಿ, ಸಾರ್ವಜನಿಕ ಉದ್ದಿಮೆ ಇಲಾಖೆ.

4. ಯಶ್ವಂತ್ ಗುರುಕಾರ್ – ಡಿಸಿ, ಕಲಬುರಗಿ.

5. ಹೆಪ್ಸಿಭಾ ರಾಣಿ ಕೊರಲಪಟಿ – ಎಂಡಿ, ಕರ್ನಾಟಕ ವಿದ್ಯುತ್ ಕಾರ್ಖಾನೆ ಲಿ.

6. ಕನಗ ವಲ್ಲಿ – ಆಯಕ್ತೆ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ.

7. ಗರಿಮಾ ಪವಾರ್ – ಸಿಇಒ, ಯಾದಗಿರಿ ಜಿಲ್ಲಾ ಪಂಚಾಯತ್.

8. ಲಿಂಗಮೂರ್ತಿ ಜಿ – ಕಾರ್ಯದರ್ಶಿ, ರಾಜ್ಯ ಚುನಾವಣಾ ಆಯೋಗ.

9. ಶಿಲ್ಪಾ ನಾಗ್ – ಆಯುಕ್ತೆ, ಗ್ರಾಮೀಣಾಭಿವೃದ್ಧಿ.

10. ಜಗದೀಶ ಜಿ – ಎಂಡಿ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ.

11. ವೆಂಕಟ ರಾಜ – ಡಿಸಿ, ಕೋಲಾರ.

12. ಎನ್.ಎಂ. ನಾಗರಾಜ – ಎಂಡಿ, ಕರ್ನಾಟಕ ರಾಜ್ಯ ಔಷಧ ಸರಬರಾಜು ನಿಗಮ.

13. ನಳಿನಿ ಅತುಲ್ – ಕಂಟ್ರೋಲರ್, ಕೆಪಿಎಸ್ಸಿ.

14. ಶಿಲ್ಪಾ ಶರ್ಮಾ – ಆಯುಕ್ತೆ, ಪಂಚಾಯತ್ ರಾಜ್.

15. ಕೆ.ಎ.ದಯಾನಂದ್ – ಆಯುಕ್ತರು, ಹಿಂದುಳಿದ ವರ್ಗಗಳ ಇಲಾಖೆ.

16. ಪಾಟೀಲ್ ಭುವನೇಶ್ ದೇವಿದಾರ್ – ಎಂಡಿ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ.

17. ಕೆ.ಎಸ್.ಲತಾಕುಮಾರಿ – ನಿರ್ದೇಶಕಿ, ವಿಕಲಾಂಗ ಮತ್ತು ಹಿರಿಯ ನಾಗರಿಕ ಕಲ್ಯಾಣ ಇಲಾಖೆ.

18. ಶೇಖ್ ತನ್ವೀರ್ ಆಸಿಫ್ – ಹೆಚ್ಚುವರಿ ಆಯುಕ್ತ, ಅಬಕಾರಿ ಇಲಾಖೆ.

19. ಇಬ್ರಾಹಿಂ ಮೈಗೂರು – ಕಾರ್ಯದರ್ಶಿ, ರೇರಾ.