ಮಲೆನಾಡು ದೀಪೋತ್ಸವ ಆಚರಣೆ- ಗಮನ ಸೆಳೆದ ಮಲ್ಲಿಗೆ ಸುಧೀರ್, ಅಭಿಷೇಕ್ ಮಲ್ಲಿಗೆ ಗಾಯನ…

62
firstsuddi

ಚಿಕ್ಕಮಗಳೂರು: ಶೃಂಗೇರಿಯ ಶ್ರೀ ಭಾರತೀ ತೀರ್ಥ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಜಾನಪದ ಅಧ್ಯಯನ ಕೇಂದ್ರದಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಮಲೆನಾಡು ದೀಪೋತ್ಸವದಲ್ಲಿ ಚಿಕ್ಕಮಗಳೂರಿನ ಪ್ರತಿಭಾವಂತ ಗಾಯಕ ಮಲ್ಲಿಗೆ ಸುಧೀರ್ ಮತ್ತು ಅಭಿಷೇಕ್ ಮಲ್ಲಿಗೆ ಅವರ ಗಾಯನ ಗಮನ ಸೆಳೆಯಿತು.