ಮೂರು ನಿಂಬೆಹಣ್ಣು ಕೈಯಲ್ಲಿ ಹಿಡಿದು ನ್ಯಾಯಾಧೀಶರ ಮುಂದೆ ಹೋದ ಎಚ್. ಡಿ ರೇವಣ್ಣ.

50

ಬೆಂಗಳೂರು:  ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಓರ್ವ ಸಂತ್ರಸ್ತೆಯ ಅಪಹರಿಸಿದ ಪ್ರಕರಣದಲ್ಲಿ ಮಾಜಿ ಸಚಿವ  ಎಚ್ ಡಿ ರೇವಣ್ಣ ಅವರನ್ನು ಎಸ್ ಐ ಟಿ ವಶಕ್ಕೆ  ಪಡೆದಿದ್ದು.  ಇಂದು ಎಸ್ ಐ ಟಿ ಅಧಿಕಾರಿಗಳ ವಿಚಾರಣೆ ವೇಳೆ ಹಾಗೂ ನ್ಯಾಯಾಧೀಶರ ಎದುರು ಹಾಜರು ಪಡಿಸುವ ಸಂದರ್ಭದಲ್ಲಿ ಎಚ್ ಡಿ ರೇವಣ್ಣ ಅವರು ಮೂರು ನಿಂಬೆಹಣ್ಣನ್ನು ಹಿಡಿದುಕೊಂಡು ನ್ಯಾಯಾಧೀಶರ ಮನೆಗೆ  ಹೋಗುವಾಗ ಹಾಗೂ ವಿಚಾರಣೆ ವೇಳೆ ಕೂಡ ರೇವಣ್ಣ ಅವರು ನಿಂಬೆಹಣ್ಣನ್ನು ತನ್ನ ಕೈಯಲ್ಲೇ   ಹಿಡಿದುಕೊಂಡೆ. ನ್ಯಾಯಾಧೀಶರ ಎದುರು ತನ್ನ ಮೇಲೆ ಸುಳ್ಳು ದೂರು ದಾಖಲಾಗಿದೆ ನನ್ನ ಮೇಲೆ ಇಲ್ಲದ ಆರೋಪಗಳನ್ನು ಹೊರಿಸಲಾಗಿದೆ.  ನನಗೂ ಈ ಪ್ರಕರಣಕ್ಕೆ ಯಾವುದೇ ಸಂಬಂಧವಿಲ್ಲ   ಕಣ್ಣೀರ್ ಹಾಕಿ ನನಗೆ ನ್ಯಾಯ ಕೊಡಿ ರೇವಣ್ಣ ಅವರು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.