ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಬಡಿದು ತುರ್ತು ಭೂಸ್ಪರ್ಶ …

264
firstsuddi

ಫಸ್ಟ್ ಸುದ್ದಿ- ಪಾಟ್ನಾದಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನಕ್ಕೆ ಪಕ್ಷಿ ತಗಲಿದ ಪರಿಣಾಮ ಜಯಪ್ರಕಾಶ ನಾರಾಯಣ ನಿಲ್ದಾಣದಲ್ಲಿ ಎಂಜಿನ್ ನ ಒಂದು ಭಾಗದಲ್ಲಿ ದೋಷ ಕಂಡು ಬಂದಿದ್ದು. ಈ ಹಿನ್ನಲೆಯಲ್ಲಿ ವಿಮಾನ ತಕ್ಷಣ ತುರ್ತು ಭೂಸ್ಪರ್ಶ ಮಾಡಿದ್ದು, 124 ಪ್ರಯಾಣಿಕರೊಂದಿಗೆ ಪ್ರಯಾಣಿನಿಸುತ್ತಿದ್ದ ವಿಮಾನ ತಕ್ಷಣ ಈ ವಿಮಾನವನ್ನು ಪರಿಶೀಲನೆ ಒಳಪಡಿಸಿ ಪ್ರಯಾಣಿಕರಿಗೆ ಮತ್ತೊಂದು ವಿಮಾನದಲ್ಲಿ ತೆರಳುವ ವ್ಯವಸ್ಥೆಯನ್ನು ಮಾಡಲಾಯಿತು ಎನ್ನಲಾಗಿದೆ. ವಿಮಾನದಲ್ಲಿದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ