ಕರ್ನಾಟಕ ಏಕೀಕರಣಕ್ಕೆ ಹೋರಾಡಿದವರು ಇಂದು ಕಣ್ಮರೆಯಾಗಿದ್ದಾರೆ.- ಹೆಚ್.ಡಿ ದೇವೇಗೌಡ…

721
firstsuddi

ಫಸ್ಟ್ ಸುದ್ದಿ- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಕರ್ನಾಟಕ ಏಕೀಕರಣಕ್ಕೆ ಸಾಕಷ್ಟು ಜನ ಹೋರಾಡಿದ್ದಾರೆ, ಅವರು ಇಂದು ಕಣ್ಮರೆಯಾಗಿದ್ದಾರೆ.ಕರ್ನಾಟಕವನ್ನು ಒಡೆಯುವ ಕೆಲಸವನ್ನು ಅಸಂಬದ್ದ ವ್ಯಾಖ್ಯಾನ ಮಾಡಿ ಒಡೆಯುವ ಕೆಲಸ ನಡೆಯುತ್ತಿದ್ದು, ಇಂತಹ ನಡತೆಯನ್ನು ಜನ ಮೆಚ್ಚುವುದಿಲ್ಲ ಎಂದು ನವದೆಹಲಿಯಲ್ಲಿ ಪ್ರತಿಕ್ರಯಿಸಿದ್ದಾರೆ.