ಸ್ಥಳಿಯ ಸುದ್ದಿ ಪ.ಜಾತಿ, ಪ.ವಿಭಾಗದ ಅಂಬಳೆ ಹೋಬಳಿ ಅಧ್ಯಕ್ಷರಾಗಿ ಭಾಸ್ಕರ್ ನೇಮಕ… By FirstSuddi - August 17, 2023 88 FacebookTwitterWhatsAppTelegramPinterest firstsuddi ಚಿಕ್ಕಮಗಳೂರು: ಕಾಂಗ್ರೆಸ್ ಪರಿಶಿಷ್ಟ ಜಾತಿ, ಪರಿಶಿಷ್ಟ ವಿಭಾಗದ ಅಂಬಳೆ ಹೋಬಳಿ ಅಧ್ಯಕ್ಷರನ್ನಾಗಿ ಭಾಸ್ಕರ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆಲ್ದೂರು ಬ್ಲಾಕ್ ಕಾಂಗ್ರೆಸ್ ಪ.ಜಾತಿ, ಪ.ವಿಭಾಗದ ಅಧ್ಯಕ್ಷ ಬಿ.ಎಚ್. ಈರಯ್ಯ ತಿಳಿಸಿದ್ದಾರೆ.