ಸ್ಥಳಿಯ ಸುದ್ದಿ ಶೃಂಗೇರಿ ತಾಲ್ಲೂಕು ಅಧ್ಯಕ್ಷರನ್ನಾಗಿ ಪತ್ರಕರ್ತ ದಿನೇಶ್ ಅಂಗುರುಡಿ ನೇಮಕ. By FirstSuddi - February 6, 2025 35 FacebookTwitterWhatsAppTelegramPinterest ಚಿಕ್ಕಮಗಳೂರು : ಕರ್ನಾಟಕ ಜಾನಪದ ಪರಿಷತ್ತಿನ ಶೃಂಗೇರಿ ತಾಲ್ಲೂಕು ಅಧ್ಯಕ್ಷರನ್ನಾಗಿ ಪತ್ರಕರ್ತ ದಿನೇಶ್ ಅಂಗುರುಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ ಸುರೇಶ್ ತಿಳಿಸಿದ್ದಾರೆ.