ಶಬರಿಮಲೆಯಲ್ಲಿ ಮಲ್ಲಿಗೆ ಸುಧೀರ್ ತಂಡದವರಿಂದ ಗಾಯನಸೇವೆ ಸಲ್ಲಿಕೆ.

31

ಚಿಕ್ಕಮಗಳೂರು :ನಗರದ ಯುವ ಗಾಯಕ ಮಲ್ಲಿಗೆ ಸುಧೀರ್ ತಮ್ಮ ಪುತ್ರ ಅಭಿಷೇಕ್ ಮಲ್ಲಿಗೆ ಮತ್ತು ತಂಡದೊಂದಿಗೆ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಗಾಯನಸೇವೆ ಸಲ್ಲಿಸಿದರು.