ಹೈಕಮಾಂಡ್​ ತೀರ್ಮಾನದ ಬಳಿಕ ಸಚಿವರಿಗೆ ಖಾತೆ ಹಂಚಿಕೆ : ಕೆ.ಸಿ.ವೇಣುಗೋಪಾಲ್…

225
firstsuddi

ಬೆಂಗಳೂರು: ನೂತನ ಸಚಿವರಿಗೆ ಖಾತೆ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ  ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಅವರು ಇಂದು ಪಕ್ಷದ ನಾಯಕರ ಜೊತೆ ಸಭೆ  ನಡೆಸಿದ್ದಾರೆ.  ಸಭೆ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿದ ಕೆ.ಸಿ.ವೇಣುಗೋಪಾಲ್ ಅವರು  ಖಾತೆಗಳ ಹಂಚಿಕೆ ಫೈನಲ್ ಮಾಡಿದ್ದೇವೆ. ಹೈಕಮಾಂಡ್​ ತೀರ್ಮಾನದ ಬಳಿಕ ಪಟ್ಟಿ ಪ್ರಕಟಿಸುತ್ತೇವೆ. ಆದಷ್ಟು ಬೇಗನೆ ಖಾತೆಗಳ ಹಂಚಿಕೆ ಆಗಲಿದೆ ಎಂದಿದ್ದಾರೆ.