ಕೆಸರಿನಿಂದ ರಕ್ಷಿಸಿದ್ದ ಕಾಡಾನೆ ಸಾವು…

266
firstsuddi

ಹಾಸನ: ಜಿಲ್ಲೆಯ ಸಕಲೇಶಪುರದ ಕಡಗರವಳ್ಳಿ ಸಮೀಪ ಕೆಸರಿನಲ್ಲಿ ಸಿಲುಕಿ ಅಪಾಯದಲ್ಲಿದ್ದ  ಕಾಡಾನೆಯನ್ನು  ಕಳೆದ ಎರಡು ತಿಂಗಳ ಹಿಂದೆ ರಕ್ಷಿಸಲಾಗಿತ್ತು. ಆದರೆ ಆ ಆನೆ ಇಂದು ಮೃತಪಟ್ಟಿದೆ. ಕೆಸರಿನಲ್ಲಿ   ಆನೆ   ಸಿಲುಕಿ ಹೊರಬರಲಾರದೆ ಇದ್ದಿದ್ದರಿಂದ ಅರಣ್ಯ ಸಿಬ್ಬಂದಿ ಜೆಸಿಬಿ ಮೂಲಕ ರಕ್ಷಿಸಿದ್ದರು. ಆದರೆ ಆನೆಗೆ ಸರಿಯಾದ ಸಮಯದಲ್ಲಿ ಚಿಕಿತ್ಸೆ  ದೊರೆಯದ ಕಾರಣ ಆನೆ ಮೃತಪಟ್ಟಿದೆ.  ಆನೆಯ  6 ತಿಂಗಳ ಮರಿಯ ರೋದನ ಮುಗಿಲು ಮುಟ್ಟಿದೆ.