ಪ್ರಧಾನಿ ನರೇಂದ್ರ ಮೋದಿ ಅವರ ಸೋಲು ಅವರ ಬೆನ್ನ ಹಿಂದೆ ಇದೆ- ವೀರಪ್ಪ ಮೊಯ್ಲಿ…

363
firstsuddi

ಚಿಕ್ಕಬಳ್ಳಾಪುರ- ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಮೈತ್ರಿಯಿಂದ ಬಿಜೆಪಿಯನ್ನು ಸೋಲಿಸಲು ಈಗಾಗಲೇ ತಯಾರಿ ನಡೆಸುತ್ತಿದ್ದು, ಲೋಕಸಭಾ ಚುನಾವಣೆಗೆ ಸೀಟುಗಳು ಹೊಂದಾಣಿಕೆಯಾಗಿದ್ದು, ಕಾಂಗ್ರೆಸ್ ಪಕ್ಷಕ್ಕೆ 18 ಕ್ಷೇತ್ರಗಳು ಸಿಗಲಿದೆ ಎಂದ ಅವರು ನಂತರ ಪ್ರಧಾನಿ ಮೋದಿ ಅಲೆ ಈಗ ಇಲ್ಲ. ಲೋಕಸಭಾ ಚುನಾವಣೆಗೆ ಬಿಜೆಪಿ ಹಣದ ಹೊಳೆ ಹರಿಸಿ ಗೆಲ್ಲಲು ಸಾಧ್ಯವಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಸಂಸದ ಎಂ. ವೀರಪ್ಪ ಮೊಯ್ಲಿ ಅವರು ತಿಳಿಸಿದ್ದಾರೆ.